ಗುರು ದುನಿಯಾ
ಕಣ್ಣಿಗೆ ಕಂಡದ್ದು , ಮನಸಿಗೆ ತೋಚಿದ್ದು..... ಹೀಗಿದೆ ನೋಡು ಗೆಳೆಯ....
Saturday 12 November 2011
ಸುಮ್ಮನಿದ್ದು
ಬಿಡು ಮನವೇ
ನನ್ನೆದೆಯ
ತಿಳಿಗೊಳದಿ
ಅವಳ
ನೆನಪುಗಳ ತೇಲಿ ಬಿಟ್ಟು
ರಾಡಿಯೆಬ್ಬಿಸದಿರು
ಹೊಸದೊಂದು
ಮೊಗ್ಗು ನನ್ನೊಳಗೆ
ಹೂವಾಗುವ ಪುಳಕ
ಮತ್ತೆ
ಆಟ
ಕೆಡಿಸದಿರು...
ನಿನ್ನಲ್ಲಿ
ನಾನಿಲ್ಲ
ಹಾಗಾಗಿ
ನೀ ಮುಡಿವ
ಮಲ್ಲಿಗೆಗೂ
ಘಮವಿಲ್ಲ ....
Newer Posts
Older Posts
Home
Subscribe to:
Posts (Atom)